ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳು
೧.ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು)
ಕೃತಿ: ಶ್ರೀರಾಮಾಯಣದರ್ಶನಂ
ವರ್ಷ: ೧೯೬೭
೨. ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಕೃತಿ : ನಾಕುತಂತಿ
ವರ್ಷ : ೧೯೭೩
೩. ಕೋಟಾ ಶಿವರಾಮ ಕಾರಂತ
ಕೃತಿ : ಮೂಕಜ್ಜಿಯ ಕನಸುಗಳು
ವರ್ಷ : ೧೯೭೭
೪. ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕೃತಿ : ಚಿಕ್ಕವೀರ ರಾಜೇಂದ್ರ
ವರ್ಷ : ೧೯೮೩
೫. ವಿನಾಯಕ ಕೃಷ್ಣ ಗೋಕಾಕ್
ಕೃತಿ : ಭಾರತ ಸಿಂಧೂ ರಶ್ಮಿ
ವರ್ಷ : ೧೯೯೦
೬. ಉಡುಪಿ ರೋಜಗೋಪಾಲಾಚಾರ್ಯ ಅನಂತಮೂರ್ತಿ
ಕೃತಿ: ಸಮಗ್ರ ಸಾಹಿತ್ಯ
ವರ್ಷ : ೧೯೯೪
೭. ಗಿರೀಶ್ ಕಾರ್ನಾಡ್
ಕೃತಿ: ಸಮಗ್ರ ಸಾಹಿತ್ಯ
ವರ್ಷ : ೧೯೯೮
೮. ಚಂದ್ರಶೇಖರ ಕಂಬಾರ
ಕೃತಿ: ಸಮಗ್ರ ಸಾಹಿತ್ಯ
ವರ್ಷ : ೨೦೧೦